WELCOME TO ANEKAL...... 11254aupsanekal.blogspot.in ........

Monday, June 20, 2016

ಪಿ.ಎನ್ ಪಣಿಕ್ಕರ್ ಚರಮ ದಿನ ( ಜೂನ್ 19 ) --ವಾಚನಾ ವಾರಾಚರಣೆಯ ಉದ್ಘಾಟನೆ.
 ನಿರೂಪಕರಾಗಿ ಶ್ರೀ ಮುರಳಿ ಶ್ಯಾಮ್ 
 ಸ್ವಾಗತ --ಶ್ರೀ ರವಿಶಂಕರ್ 

 ಪ್ರಾಸ್ತಾವಿಕ ನುಡಿ-- ಶ್ರೀಮತಿ ಶ್ರೀಕುಮಾರಿ 









 ಉದ್ಘಾಟಕರಾದ ಶ್ರೀ ಅಶ್ರಫ್ ( PTA PRESIDENT ) ರವರು ಮಕ್ಕಳಿಗೆ ವಾರ್ತಾ ಪತ್ರಿಕೆಯನ್ನು ವಿತರಿಸಿ  ಕಂಪ್ಯೂಟರ್ ಯುಗ ಎಷ್ಟೇ ಬೆಳೆದರು ಪತ್ರಿಕೆಯ ಮಹತ್ವ ಕುಂದಲ್ಲ . ಸುಲಭದಲ್ಲಿ ಜ್ಞಾನ ಬೆಳೆಸಲು ಒಂದು ಉತ್ತಮ ಮಾಧ್ಯಮ ವಾಗಿದೆ, ಅದರೊಟ್ಟಿಗೆ  'ಓದೋಣ ಬೆಳೆಯೋಣ' ಎಂಬ ಶುಭನುಡಿಯನ್ನಾಡಿದರು . 


ಜೆಪಿ ಎಚ್ ಎನ್ --ಶ್ರೀಮತಿ ನಿರ್ಮಲ ರವರು ಮಕ್ಕಳಿಗೆ ದಿನದ ಮಹತ್ವವನ್ನು ನೀಡಿದರು . 
ಧನ್ಯವಾದ --ಶ್ರೀ ಜೀವನ್ 

No comments:

Post a Comment