ತುಳು ಸೌರಭ - 2,3 ಜುಲೈ 2016
SSA ವತಿಯಿಂದ ತುಳು ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವಾಗ ಎದುರಾಗುವ ಕಠಿಣತೆಯನ್ನು ದೂರ ಮಾಡುವ ಉದ್ದೇಶದಿಂದ ಹಮ್ಮಿಕೊಂಡಂತಹ ಕಾರ್ಯಕ್ರಮವಾಗಿದೆ .
ನೋಂದಾವಣೆ
ವರ್ಕಾಡಿ ಪಂಚಾಯತ್ ಅಧ್ಯಕ್ಷ ಶ್ರೀ ಮಜೀದ್ ಬಿ.ಎ ಕಾರ್ಯಕ್ರಮದ ಉಧ್ಘಾಟಕರಾಗಿದ್ದರು .
ವಾರ್ಡ್ ಸದಸ್ಯೆ ಶ್ರೀಮತಿ ಸೀತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು .
ಪ್ರಾಸ್ತಾವಿಕ ನುಡಿ ಶ್ರೀ ಇಬ್ರಾಹಿಂ ,DPO KASARAGOD.
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿದ್ದರು .
BPO ಶ್ರೀಮತಿ ರೋಜಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು .
ಸಂಪನ್ಮೂಲ ವ್ಯಕ್ತಿ ಶ್ರೀ ವಿಜಯ ಕುಮಾರ್ ಮಾಸ್ಟರ್
ತುಳು ಭಾಷೆಯಲ್ಲಿನ ಸುಂದರ ಗೀತೆ 'ಪಾಡ್ದನ ', ಹಾಡುತ್ತಿರುವ ಶ್ರೀಮತಿ ಪಾರ್ವತಿ ಸೊಡಂಕೂರು ಮತ್ತು ಶ್ರೀಮತಿ ಕಲ್ಯಾಣಿ ಕತ್ತರಿಕೋಡಿ .
ಪುಟಾಣಿಗಳಿಗೆ ಪ್ರಶಸ್ತಿ ಪತ್ರ ವಿತರಣೆ .
ಶುಭಂ

























No comments:
Post a Comment