WELCOME TO ANEKAL...... 11254aupsanekal.blogspot.in ........

Tuesday, July 5, 2016

ತುಳು ಸೌರಭ - 2,3 ಜುಲೈ 2016 
SSA ವತಿಯಿಂದ ತುಳು  ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ  ಅಧ್ಯಯನ ಮಾಡುವಾಗ ಎದುರಾಗುವ ಕಠಿಣತೆಯನ್ನು ದೂರ ಮಾಡುವ ಉದ್ದೇಶದಿಂದ ಹಮ್ಮಿಕೊಂಡಂತಹ ಕಾರ್ಯಕ್ರಮವಾಗಿದೆ .  

 ನೋಂದಾವಣೆ 



 ವರ್ಕಾಡಿ ಪಂಚಾಯತ್ ಅಧ್ಯಕ್ಷ ಶ್ರೀ ಮಜೀದ್ ಬಿ.ಎ ಕಾರ್ಯಕ್ರಮದ ಉಧ್ಘಾಟಕರಾಗಿದ್ದರು . 


ವಾರ್ಡ್ ಸದಸ್ಯೆ ಶ್ರೀಮತಿ ಸೀತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು . 

ಪ್ರಾಸ್ತಾವಿಕ ನುಡಿ ಶ್ರೀ ಇಬ್ರಾಹಿಂ ,DPO KASARAGOD. 

ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿದ್ದರು . 

BPO ಶ್ರೀಮತಿ ರೋಜಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು . 

ಸಂಪನ್ಮೂಲ ವ್ಯಕ್ತಿ ಶ್ರೀ ವಿಜಯ ಕುಮಾರ್  ಮಾಸ್ಟರ್








ತುಳು ಭಾಷೆಯಲ್ಲಿನ ಸುಂದರ ಗೀತೆ 'ಪಾಡ್ದನ ', ಹಾಡುತ್ತಿರುವ                   ಶ್ರೀಮತಿ ಪಾರ್ವತಿ ಸೊಡಂಕೂರು  ಮತ್ತು ಶ್ರೀಮತಿ ಕಲ್ಯಾಣಿ ಕತ್ತರಿಕೋಡಿ   . 













ಪುಟಾಣಿಗಳಿಗೆ ಪ್ರಶಸ್ತಿ ಪತ್ರ ವಿತರಣೆ . 
ಶುಭಂ  


No comments:

Post a Comment