NOVEMBER 14 ಮಕ್ಕಳ ದಿನಾಚರಣೆ 
RELAY BATTLE
ಗೋಣಿ ಆಟ 
 ಪುಟಾಣಿಗಳು ಶಿಕ್ಷಕರಿಗೆ ಆಟ ಆಡಿಸಿದ ಕ್ಷಣಗಳು . 
ಕಾರ್ಯಕ್ರಮದ ಅಂಗವಾಗಿ ಸಭೆಯಲ್ಲಿ ಅಧ್ಯಕ್ಷೀಯ ಭಾಷಣವನ್ನು ಅಧ್ಯಾಪಕ ರವಿಶಂಕರ್ ರವರು ಮಾಡಿದರು . 
ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ರವರು ಈ ದಿನದ ವಿಶೇಷತೆ ,ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . 
 
 
No comments:
Post a Comment