NOVEMBER 14 ಮಕ್ಕಳ ದಿನಾಚರಣೆ
RELAY BATTLE
ಗೋಣಿ ಆಟ
ಪುಟಾಣಿಗಳು ಶಿಕ್ಷಕರಿಗೆ ಆಟ ಆಡಿಸಿದ ಕ್ಷಣಗಳು .
ಕಾರ್ಯಕ್ರಮದ ಅಂಗವಾಗಿ ಸಭೆಯಲ್ಲಿ ಅಧ್ಯಕ್ಷೀಯ ಭಾಷಣವನ್ನು ಅಧ್ಯಾಪಕ ರವಿಶಂಕರ್ ರವರು ಮಾಡಿದರು .
ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ರವರು ಈ ದಿನದ ವಿಶೇಷತೆ ,ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .
No comments:
Post a Comment