ವಿದ್ಯಾರಂಗ  ಕಲಾ ಸಾಹಿತ್ಯೋತ್ಸವ 
13.01.2016
ಶಾಲಾ ವಿದ್ಯಾರಂಗದ ಜವಾಬ್ದಾರಿ ಹೊತ್ತಂತಹ ಅಧ್ಯಾಪಿಕೆ  ಶ್ರೀಮತಿ ರೇಣುಕ  ಕಾರ್ಯಕ್ರಮದ ನಿರೂಪಕಿಯಾಗಿದ್ದರು . 
ಸ್ವಾಗತ ಭಾಷಣ ಶ್ರೀ ರವಿಶಂಕರ್ . 
ಹಸ್ತಪತ್ರಿಕೆ ಬಿಡುಗಡೆ PTA ಅಧ್ಯಕ್ಷ ಶ್ರೀ ಅಶ್ರಫ್ ಮತ್ತು ಶ್ರೀಮತಿ ಜಮೀಲಾ . 
ತರಗತಿ ಮಟ್ಟದಲ್ಲಿ ಮಾಡಿದ ಹಸ್ತಪತ್ರಿಕೆಯೊಂದಿಗೆ ಮಕ್ಕಳು .  
ಮುಖ್ಯ  ಶಿಕ್ಷಕರು ಕಾರ್ಯಕ್ರಮದ ಮಹತ್ವ, ಮಕ್ಕಳ ಭಾಗವಹಿಸುವಿಕೆ ,ತಯಾರಿ ,ಇನ್ನಿತರ ವಿಷಯಗಳ ಕುರಿತಾಗಿ ಮಾತನಾಡಿದರು .
ಮಕ್ಕಳಿಂದ ಜನಪದ ಹಾಡುಗಳು . 
ಶ್ರೀ ನಾರಾಯಣ ರಾಜ್ ಧನ್ಯವಾದ ಸಮರ್ಪಿಸಿದರು . 
ಶಾಲಾ ಮಟ್ಟದಲ್ಲಿ ಜರಗಿದ ಚಿತ್ರ ಸ್ಪರ್ಧೆ ,ಕಥಾ ರಚನೆ,ಕವಿತಾ ರಚನೆಗಳ ನೋಟ .. . 
 






















 
No comments:
Post a Comment