ಪಿ. ಎನ್ ಪಣಿಕ್ಕರ್ ಚರಮ ದಿನ -ಜೂನ್ 19
ವಾಚನಾ ವಾರಾಚರಣೆ ಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು . ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದು ,ಓದಲು ಪುಸ್ತಕ ,ಪ್ರದರ್ಶನ ,QUIZ, ಇತರ ಹಲವಾರು ಚಟುವಟಿಕೆಗಳಿಂದ ಕೂಡಿದ ದಿನಗಳು ಈ ಸಪ್ತಾಹದಲ್ಲಿ ಜರಗಲಿರುವುದು .
ಸ್ವಾಗತ ಭಾಷಣ ಶ್ರೀ ಹರೀಶ್ ರವರಿಂದ
ಕಾರ್ಯಕ್ರಮದ ನಿರೂಪಕರಾಗಿ ಶ್ರೀಮತಿ ಶ್ರೀಕುಮಾರಿ
ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದರ ಮೂಲಕ ವಿಶೇಷವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು .
ಮುಖ್ಯ ಶಿಕ್ಷಕರ ಮಾತು
ಕಾರ್ಯಕ್ರಮದ ಉದ್ಘಾಟಕರಾಗಿ ನೂತನ PTA ಅಧ್ಯಕ್ಷ ಶ್ರೀ A M ಅಶ್ರಫ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಸಂದರ್ಭ .
ಧನ್ಯವಾದ ಸಮರ್ಪಣೆ ಶ್ರೀ ರವಿಶಂಕರ್ ( staff secretary)
No comments:
Post a Comment