ಪಿ. ಎನ್ ಪಣಿಕ್ಕರ್  ಚರಮ ದಿನ -ಜೂನ್ 19
 ವಾಚನಾ ವಾರಾಚರಣೆ ಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು . ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದು ,ಓದಲು ಪುಸ್ತಕ ,ಪ್ರದರ್ಶನ  ,QUIZ, ಇತರ ಹಲವಾರು ಚಟುವಟಿಕೆಗಳಿಂದ ಕೂಡಿದ ದಿನಗಳು ಈ ಸಪ್ತಾಹದಲ್ಲಿ ಜರಗಲಿರುವುದು . 
ಸ್ವಾಗತ ಭಾಷಣ ಶ್ರೀ ಹರೀಶ್ ರವರಿಂದ 
ಕಾರ್ಯಕ್ರಮದ ನಿರೂಪಕರಾಗಿ  ಶ್ರೀಮತಿ ಶ್ರೀಕುಮಾರಿ 
ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದರ ಮೂಲಕ ವಿಶೇಷವಾಗಿ  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು  . 
ಮುಖ್ಯ ಶಿಕ್ಷಕರ ಮಾತು   
ಕಾರ್ಯಕ್ರಮದ ಉದ್ಘಾಟಕರಾಗಿ ನೂತನ PTA ಅಧ್ಯಕ್ಷ ಶ್ರೀ A M ಅಶ್ರಫ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಸಂದರ್ಭ . 
ಧನ್ಯವಾದ ಸಮರ್ಪಣೆ ಶ್ರೀ ರವಿಶಂಕರ್ ( staff secretary)
 











 
No comments:
Post a Comment