ವಾಚನಾ ವಾರಾಚರಣೆಯ ಸಮಾರೋಪ 
25-06-2015
ಸ್ವಾಗತ ಭಾಷಣ ಶ್ರೀ ಹರೀಶ್ ಮಾಸ್ಟರ್ . 
ಮಂಜೇಶ್ವರ ತಾಲೂಕು  ಲೈಬ್ರೆರಿ  ಕೌನ್ಸಿಲ್ ನ ಸದಸ್ಯರೂ, ವಾಣಿವಿಜಯ ಪ್ರೌಢ  ಶಾಲೆಯ   ನಿವೃತ್ತ  ಕಲಾ ಶಿಕ್ಷಕರೂ ಆದ  ಶ್ರೀ ಎ.ಬಿ ರಾಧಾಕೃಷ್ಣ  ಬಲ್ಲಾಳ್ ರವರು ಮುಖ್ಯ ಅತಿಥಿಯಾಗಿದ್ದು , ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತಿರುವುದು . 

ಈ ಸಪ್ತಾಹದ ಭಾಗವಾಗಿ ನಡೆಸಿದಂತಹ  QUIZ. ನ ಒಂದು ನೋಟ . 

ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ . 
ವಿವಿಧ ವಿಷಯಗಳನ್ನೊಳಗೊಂಡ CHART ಗಳನ್ನು ಪ್ರದರ್ಶಿಸಲಾಯಿತು . 
 








 
No comments:
Post a Comment